BEGIN:VCALENDAR
VERSION:2.0
PRODID:-//wp-events-plugin.com//7.2.3.1//EN
BEGIN:VEVENT
UID:3@alankarpacs.com
DTSTART:20250523T033000Z
DTEND:20250523T073000Z
DTSTAMP:20250816T162214Z
URL:https://alankarpacs.com/events/alankar-pacs-election/
SUMMARY:ಜಿದ್ದಾಜಿದ್ದಿನ ಕಣವಾದ ಆಲಂ
 ಕಾರು ಪ್ರಾಥಮಿಕ ಕೃಷಿ ಪತ್ತಿನ ಸ
 ಹಕಾರ ಸಂಘದ ಅಧ್ಯಕ್ಷರಾಗಿ ಸಹಕಾ
 ರ ಬಳಗದ ರಮೇಶ್ ಭಟ್ ಉಪ್ಪಂಗಳ\, ಉಪ
 ಾಧ್ಯಕ್ಷರಾಗಿ ದಯಾನಂದ ರೈ ಮನವಳ
 ಿಕೆ ಆಯ್ಕೆ
DESCRIPTION:ಆಲಂಕಾರು: ಭಾರಿ ಜಿದ್ದಾಜಿದ
 ್ದಿನಿಂದ ಕೂಡಿದ್ದ ಆಲಂಕಾರು ಪ್
 ರಾಥಮಿಕ ಕೃಷಿ ಪತ್ತಿನ ಸಹಕಾರ ಸಂ
 ಘದ ನೂತನ ಆಡಳಿತ ಮಂಡಳಿಯ ಅಧ್ಯಕ್
 ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿ
 ಗೆ ಇಂದು (ಮೇ 23) ರಂದು ಚುನಾವಣೆ ನಡ
 ೆಯಿತು.\n\nಸಂಘದ ಮುಂದಿನ ಐದು ವರ್ಷ
 ಗಳ ಅವಧಿಯ ಆಡಳಿತ ಮಂಡಳಿಯ ನಿರ್ದ
 ೇಶಕರ ಆಯ್ಕೆಗಾಗಿ ದಿನಾಂಕ ಮಾರ್
 ಚ್ 2\, 2024 ರಂದು ಸಂಘದ ಪ್ರಧಾನ ಕಚೇರ
 ಿಯಲ್ಲಿ ಚುನಾವಣೆ ಜರುಗಿದ್ದಿತು
 . ಈ ಚುನಾವಣೆಯಲ್ಲಿ\, ಮತದಾರರ ಪಟ್
 ಟಿಯಲ್ಲಿ ತಮ್ಮ ಹೆಸರುಗಳು ಸೇರ್
 ಪಡೆಯಾಗಿಲ್ಲದ ಕಾರಣ\, ಸಂಘದ 423 ಸದ
 ಸ್ಯರು ಮತದಾನದ ಹಕ್ಕು ಕೋರಿ ಮಾನ
 ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿ
 ದ್ದರು. ಮಾನ್ಯ ನ್ಯಾಯಾಲಯವು ಸದರ
 ಿ ಸದಸ್ಯರಿಗೆ ಮತದಾನಕ್ಕೆ ಅವಕಾ
 ಶ ಕಲ್ಪಿಸಿ\, ಮತ ಎಣಿಕೆಯ ನಂತರ ಫಲ
 ಿತಾಂಶ ಘೋಷಣೆಗೆ ತಡೆಯಾಜ್ಞೆ ವಿ
 ಧಿಸಿತ್ತು.\n\nತದನಂತರ\, ಪ್ರಕರಣದ 
 ವಿಚಾರಣೆ ದಿನಾಂಕ ಏಪ್ರಿಲ್ 24\, 2024 
 ರಂದು ನಡೆದಾಗ\, ಅರ್ಜಿದಾರರ ಪರ ವ
 ಕೀಲರು ರಿಟ್ ಅರ್ಜಿಯನ್ನು ಹಿಂಪ
 ಡೆದುಕೊಂಡಿದ್ದರು. ಈ ಬೆಳವಣಿಗೆ
 ಯ ಹಿನ್ನೆಲೆಯಲ್ಲಿ\, ಮಾನ್ಯ ಉಚ್ಚ
  ನ್ಯಾಯಾಲಯವು\, ನ್ಯಾಯಾಲಯದ ಅನುಮ
 ತಿಯ ಮೇರೆಗೆ ಮತ ಚಲಾಯಿಸಿದ್ದ ಸದ
 ಸ್ಯರ ಮತಗಳನ್ನು ಪರಿಗಣಿಸದೆ\, ಅಧ
 ಿಕೃತ ಮತದಾರರ ಪಟ್ಟಿಯಲ್ಲಿದ್ದ 
 ಅರ್ಹ ಮತದಾರರು ಚಲಾಯಿಸಿದ್ದ ಮತ
 ಗಳನ್ನು ಮಾತ್ರ ಪರಿಗಣಿಸಿ ಫಲಿತ
 ಾಂಶವನ್ನು ಘೋಷಿಸುವಂತೆ ಚುನಾವಣ
 ಾಧಿಕಾರಿಯವರಿಗೆ ನಿರ್ದೇಶನ ನೀಡ
 ಿತ್ತು.\n\nಈ ನಿರ್ದೇಶನದ ಅನ್ವಯ\, ರ
 ಮೇಶ್ ಭಟ್ ಉಪ್ಪಂಗಳ ಅವರ ಸಹಕಾರ ಬ
 ಳಗದ 10 ಅಭ್ಯರ್ಥಿಗಳು ಹಾಗೂ ಸಹಕಾ
 ರ ಭಾರತಿಯ ಇಬ್ಬರು ಅಭ್ಯರ್ಥಿಗಳ
 ು ನಿರ್ದೇಶಕರಾಗಿ ಆಯ್ಕೆಯಾಗಿದ್
 ದಾರೆ. ಇದೀಗ\, ಚುನಾಯಿತ ನಿರ್ದೇಶ
 ಕರಿಂದ ಅಧ್ಯಕ್ಷ ಮತ್ತು ಉಪಾಧ್ಯ
 ಕ್ಷರ ಆಯ್ಕೆಯು ಮೇ 23 ರಂದು ನಡೆಯಿ
 ತು.\n\nಅಧ್ಯಕ್ಷರಾಗಿ ರಮೇಶ್ ಭಟ್ ಉ
 ಪ್ಪಂಗಳ ಮತ್ತು ಉಪಾಧ್ಯಕ್ಷರಾಗಿ
  ದಯಾನಂದ ರೈ ಮನವಳಿಕೆ ಆಯ್ಕೆಯಾಗ
 ಿದ್ದಾರೆ. ರಮೇಶ್ ಭಟ್ ಉಪ್ಪಂಗಳ ಅ
 ವರು ಈ ಹಿಂದೆ 6 ಅವಧಿಗೆ ಅಧ್ಯಕ್ಷ
 ರಾಗಿ ಆಯ್ಕೆಯಾಗಿದ್ದರು. ಇದೀಗ 7ನ
 ೇ ಅವಧಿಗೆ ಮತ್ತೊಮ್ಮೆ ಆಯ್ಕೆಯಾ
 ಗಿದ್ದಾರೆ.\n\nದಯಾನಂದ ರೈ ಮನವಳಿಕ
 ೆ ಅವರು ಆಲಂಕಾರು ಸೇವಾ ಸಹಕಾರ ಸಂ
 ಘದ ಮುಖ್ಯಕಾರ್ಯನಿರ್ವಹಣಾಧಿಕಾ
 ರಿಯಾಗಿ ನಿವೃತ್ತರಾಗಿದ್ದರು.\n\n
 ಸಹಕಾರ ಸಂಘಗಳ ಉಪ ನಿಬಂಧಕರ ಕಚೇರ
 ಿಯ ಸಹಕಾರ ಅಭಿವೃದ್ಧಿ ಅಧಿಕಾರಿ 
 ಶಿವಲಿಂಗಯ್ಯ ಅವರು ಚುನಾವಣಾಧಿಕ
 ಾರಿಯಾಗಿ ಕಾರ್ಯನಿರ್ವಹಿಸಿದ್ದ
 ರು. ನೂರಾರು ಜನ ಅಧ್ಯಕ್ಷ ಉಪಾಧ್ಯ
 ಕ್ಷರನ್ನು ಅಭಿನಂದಿಸಿದರು.
ATTACH;FMTTYPE=image/jpeg:https://alankarpacs.com/wp-content/uploads/2025/
 06/IMG-20250523-WA0069.jpg
LOCATION:Alankar\, Alankar Primary agricultural credit cooperative society\
 , Kadaba\, KARNATAKA\, 574285\, India
X-APPLE-STRUCTURED-LOCATION;VALUE=URI;X-ADDRESS=Alankar Primary agricultura
 l credit cooperative society\, Kadaba\, KARNATAKA\, 574285\, India;X-APPLE
 -RADIUS=100;X-TITLE=Alankar:geo:0,0
END:VEVENT
END:VCALENDAR